ದಿ||31-08-2008 ಸ್ಥಳ-ಶ್ರೀಮತಿ
ಕೃಷ್ಣವೇಣಿ ರವರ ಸ್ವಗೃಹ ಬೆಂಗಳೂರು
ಮುಖ್ಯ ಘಟನೆಗಳು
ಉತ್ತಮ ಅಂಕ ಗಳಿಕೆಗಾಗಿ ಕು|| ಮಮತ .ಕೆ ಪ್ರೋತ್ಸಾಹ ಧನ ಹಾಗೂ
ಕೂಟದಪರವಾಗಿ ಅಭಿನಂದನೆಗಳು.
ದಿ||24-05-2009 E-zone Resort ಗೆ ಭೇಟಿ ಶ್ರೀ ರಮೇಶ ಬಿ.ಕೆ ರವರ ಸಹಕಾರದಿಂದ. ಕೂಟದಪರವಾಗಿ
ಅಭಿನಂದನೆಗಳು.
-----------------------------------------------------------------------
ದಿ||30-08-2009 ಸ್ಥಳ-ಶ್ರೀಮತಿ ಮನೋರಮ
ಜಯರಾಂ ರವರ ಸ್ವಗೃಹ ಬೆಂಗಳೂರು
ಮುಖ್ಯ ಘಟನೆಗಳು
ದಿ||30-08-2009 ಕ್ರೀಡಾಕೂಟ.
ಆಯೋಜನೆ- ಸೌಹಾರ್ಧ ಕೂಟ
ಆಶಯ ನುಡಿಗಳು -ವಿಶೇಷ ಅತಿಥಿ ಶ್ರೀ ರಾಮರಾವ್ .ಎ.ಹೆಚ್. ಅಧ್ಯಕ್ಷರು
ನ್ಯಾಷನಲ್ ವಿದ್ಯಾಸಂಸ್ಥೆ -ಕೂಟದಪರವಾಗಿ ಅಭಿನಂದನೆಗಳು.
ಡಾ || ಬಿ.ಟಿ.ರುದ್ರೇಶ್. ಹೋಮಿಯೋಪತಿ ವೈದ್ಯರು.ಕೂಟದಪರವಾಗಿ ಅಭಿನಂದನೆಗಳು.
ನ್ಯಾಷನಲ್ ವಿದ್ಯಾಸಂಸ್ಥೆ -ಕೂಟದಪರವಾಗಿ ಅಭಿನಂದನೆಗಳು.
ಡಾ || ಬಿ.ಟಿ.ರುದ್ರೇಶ್. ಹೋಮಿಯೋಪತಿ ವೈದ್ಯರು.ಕೂಟದಪರವಾಗಿ ಅಭಿನಂದನೆಗಳು.
ಉತ್ತಮ ಅಂಕ ಗಳಿಕೆಗಾಗಿ ಕು||ದೀಪಾರಾವ್ ಮತ್ತು
ಕು||ಚಿತ್ರ ಪ್ರೋತ್ಸಾಹ ಧನ ಹಾಗೂ ಕೂಟದಪರವಾಗಿ
ಅಭಿನಂದನೆಗಳು.
ಶ್ರೀಮತಿ ವೀಣಸುಬ್ಬರಾವ್ ರವರ ಗೃಹಪ್ರವೇಶ ಸಂಬಂಧ ಕೂಟದಪರವಾಗಿ ಅಭಿನಂದನೆಗಳು.
ಬಡ ವಿದ್ಯಾರ್ಥಿಗಳಿಗೆ ನೆರವು- ಚಿ ||ರಘುನಂದನ ಕು||ಸ್ವಾತಿ ರವರುಗಳಿಗೆ ಆರ್ಥಿಕ ಸಹಾಯಧನ.
ದಿ||13-06-2010 ತಲಕಾಡು- ಸೋಮನಾಥಪುರ- ಬ್ಲಫ್-ನರಸೀಪುರ ಪ್ರವಾಸ
prasanna
ಪ್ರತ್ಯುತ್ತರಅಳಿಸಿ