2012-2013 ಆರನೇ ವಾರ್ಷಿಕ ಸಭೆ
ದಿ||12-08-2012 ಸ್ಥಳ- ಶ್ರೀಮತಿ ರಮಾಮಣಿ ಎನ್.(ಶಾಂತ) ರವರ
ಸ್ವಗೃಹ ಮೈಸೂರು
ಮುಖ್ಯ ಘಟನೆಗಳು
ದಿ||12-08-2012 ಶ್ರೀ ಬಿ.ಕೆ.ವೆಂಕಟೇಶ ರವರಿಂದ ಕೂಟಕ್ಕೆ ದಾನ ಕೂಟದಪರವಾಗಿ ಧನ್ಯವಾದಗಳು..
ದಿ||12-08-2012 ಕ್ರೀಡಾಕೂಟ.
ಆಯೋಜನೆ- ಸೌಹಾರ್ಧ ಕೂಟ
ಶ್ರೀಮತಿ ವಿಮಲಮ್ಮ ನವರಿಗೆ ಸನ್ಮಾನ ಹಾಗೂ ಕೂಟದಿಂದ ಅಭಿನಂದನೆ.
ಚಿ||ಭರತ್
ಉತ್ತಮ ಅಂಕ ಗಳಿಕೆಗಾಗಿ ಪ್ರೋತ್ಸಾಹ ಧನ ಹಾಗೂ ಕೂಟದಿಂದ ಅಭಿನಂದನೆ.
ಚಿ||ಅನಿಲ್ ಕಶ್ಯಪ್ ಕೀಬೋರ್ಡ ದ್ವಿತೀಯ ಬಹುಮಾನ- ಚೆಸ್ ನಲ್ಲಿ ಚಿನ್ನದ ಪದಕ ಕೂಟದಿಂದ ಅಭಿನಂದನೆ
ಬಡ ವಿದ್ಯಾರ್ಥಿಗಳಿಗೆ ನೆರವು ದಿ||18-02-2013 ಚಿ||ಶ್ರೀನಿವಾಸ್ ಬಿಕಾಂ ಆರ್ಥಿಕ ಸಹಾಯಧನ
-------------------------------------------------------------------------------
2013-2014 ಏಳನೇ ವಾರ್ಷಿಕ ಸಭೆ
ದಿ||ಶ್ರೀ ನಾಗಪ್ಪ ಎಂ.ಕೆ.ಶತಮಾನೋತ್ಸವ ವರ್ಷ
ದಿ||22-09-2013 ಸ್ಥಳ- ಶ್ರೀಮತಿ ವೀಣಾ ರವರ ಸ್ವಗೃಹ ಬೆಂಗಳೂರು
ಮುಖ್ಯ ಘಟನೆಗಳು
ದಿ||22-09-2013 ಶ್ರೀಮತಿ ಸೌಮ್ಯರವರಿಂದ ಕೂಟಕ್ಕೆ ದಾನ
ಕೂಟದಪರವಾಗಿ ಧನ್ಯವಾದಗಳು.
ಶ್ರೀಮತಿ ಶಾಂತಮ್ಮ ನವರಿಗೆ ಸನ್ಮಾನ ಚಿ||ಶ್ರೇಯಸ್ ಜನ್ಮ ದಿನ ಆಚರಣೆ
ಹಾಗೂ ಕೂಟದಿಂದ ಇವರೀರ್ವರಿಗೂ ಅಭಿನಂದನೆಗಳು.
ಸುರಕ್ಷಾ ಚಾರಿಟಬಲ್ ಟ್ರಸ್ಟ್ ಗೆ ಕೂಟದಿಂದ 10,000ರೂ ದೇಣಿಗೆ
ದಿ||ಶ್ರೀ ನಾಗಪ್ಪ ಎಂ.ಕೆ
ರವರ ವಾಸಸ್ಥಳದಲ್ಲಿರುವ ಶಾಲೆಗೆ ಕುಡಿಯುವ ನೀರು ಸೌಲಭ್ಯ ಒದಗಿಸುವ ಯೋಜನೆಗೆ ಚಾಲನೆ.
ಬಡ ವಿದ್ಯಾರ್ಥಿಗಳಿಗೆ ನೆರವು ಧನ ಹೆಚ್ಚು ಮಾಡಲು ಸಲಹೆ
ದಿ||22-09-2013 ಕ್ರೀಡಾಕೂಟ. ರಸಪ್ರಶ್ನೆ ಇತ್ಯಾದಿ ಸ್ಪರ್ಧೆಗಳು.
ನಡೆಸಿಕೊಟ್ಟವರು- ಶ್ರೀಮತಿ ಬಿ.ವಿ ಸದಸ್ಯರು. ಆಯೋಜನೆ-ಸೌಹಾರ್ಧ
ಕೂಟ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ