2010-2011 ನಾಲ್ಕನೇ ವಾರ್ಷಿಕ ಸಭೆ
ದಿ||31-10-2010 ಸ್ಥಳ-ಶ್ರೀಮತಿ
ಮನೋರಮ ಜಯರಾಂ ರವರ ಸ್ವಗೃಹ ಬೆಂಗಳೂರು
ಮುಖ್ಯ ಘಟನೆಗಳು
ದಿ||19-12-2010 ಶ್ರೀಮತಿ ಮನೋರಮ ರವರಿಂದ ಕೂಟಕ್ಕೆ ದಾನ
ದಿ||31-10-2010 ಶ್ರೀಸತ್ಯನಾರಾಯಣ ರವರಿಂದ ಕೂಟಕ್ಕೆ ದಾನ.
ಕೂಟದಪರವಾಗಿ ಧನ್ಯವಾದಗಳು.
ದಿ||31-10-2010 ಕ್ರೀಡಾಕೂಟ.
ಆಯೋಜನೆ- ಸೌಹಾರ್ಧ ಕೂಟ
ಸಂತಾಪ-ದಿ||ಶ್ರೀ ನಾಗರಾಜರಾವ್ ಪದಕಿ
(83ವರ್ಷ) ಮತ್ತು ದಿ||ಶ್ರೀ ರಂಗಪ್ಪ (106ವರ್ಷ)ಹಿರಿಯರಿಗೆ
ಗೌರವಪೂರ್ಣ ಶ್ರದ್ಧಾಂಜಲಿಗಳು.
ಚಿ||ನಾಗೇಂದ್ರ ಚಿ||ಅಮಿತ್
ಚಿ ||ಅನಿಲ್ ಕಶ್ಯಪ್ ಚೀನಾದೇಶದಲ್ಲಿಅಬಾಕಸ್ ವಿನ್ನರ್) ರವರಿಗೆ ಪ್ರೋತ್ಸಾಹ
ಧನ ಹಾಗೂ ಕೂಟದಪರವಾಗಿ ಅಭಿನಂದನೆಗಳು.
ಚಿ ||ಅನಿಲ್ ಕಶ್ಯಪ್ ಚೀನಾದೇಶದಲ್ಲಿ.............
||08-01-2011 ಆದಿ-ಮದ್ಯ-ಅಂತ್ಯ ರಂಗನಾಥ ದರ್ಶನ. ಕೂಟದ ಸಹಯೋಗದಲ್ಲಿ
ದಿ||16-07-2011 ಶಿವಮೊಗ್ಗ ಜಿಲ್ಲಾ ಪ್ರವಾಸ - ಮಹಿಷಿ ಮಠಕ್ಕೆ ಕೂಟದಿಂದ 2500ರೂ
ದೇಣಿಗೆ.
-------------------------------------------------------------------------------
2011-2012 ಐದನೇ ವಾರ್ಷಿಕ ಸಭೆ
ದಿ||14-08-2011 ಸ್ಥಳ-ಶ್ರೀ ಪಿ .ಕೆ.ಗೋಪಾಲ್ ರವರ ಸ್ವಗೃಹ
ಬೆಂಗಳೂರು
ಮುಖ್ಯ ಘಟನೆಗಳು
ದಿ||14-08-2011 ಶ್ರೀನಾರಾಯಣ ರವರಿಂದ ಕೂಟಕ್ಕೆ ದಾನ ಕೂಟದಪರವಾಗಿ ಧನ್ಯವಾದಗಳು.
ಉತ್ತಮ ಅಂಕ ಗಳಿಕೆಗಾಗಿ ಚಿ||ಚರಣ್ ಚಿ ||ವಿನಯ್ (ಬಿಇ)
ಪ್ರೋತ್ಸಾಹ ಧನ ಹಾಗೂ ಕೂಟದಪರವಾಗಿ ಅಭಿನಂದನೆಗಳು.
ಚಿ ||ವಿನಯ್ ಚಿ||ಚರಣ್
ದಿ||20-11-2011 ಶ್ರೀ ಪಿ.ವಿ.ಕೃಷ್ಣಮೂರ್ತಿ ಯವರಿಗೆ ಸನ್ಮಾನ
ದಿ||17-06-2012 ಸೀಬಿ-ಹೆಬ್ಬೂರು-ಕುಣಿಗಲ್-ಮಾಗಡಿ ಪ್ರವಾಸ
ದಿ||24-06-2012 ಶ್ರೀಮತಿ ನಾಗರತ್ನಮ್ಮ ಪದಕಿ ಯವರಿಗೆ ಸನ್ಮಾನ
----------------------------------------------------------------------------------------
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ