ಶುಕ್ರವಾರ, ಅಕ್ಟೋಬರ್ 17, 2014

2010-11,11-12



2010-2011 ನಾಲ್ಕನೇ  ವಾರ್ಷಿಕ ಸಭೆ

ದಿ||31-10-2010  ಸ್ಥಳ-ಶ್ರೀಮತಿ  ಮನೋರಮ ಜಯರಾಂ  ರವರ ಸ್ವಗೃಹ  ಬೆಂಗಳೂರು 

ಮುಖ್ಯ ಘಟನೆಗಳು

ದಿ||19-12-2010    ಶ್ರೀಮತಿ ಮನೋರಮ ರವರಿಂದ ಕೂಟಕ್ಕೆ  ದಾನ
ದಿ||31-10-2010    ಶ್ರೀಸತ್ಯನಾರಾಯಣ ರವರಿಂದ ಕೂಟಕ್ಕೆ  ದಾನ. 
ಕೂಟದಪರವಾಗಿ ಧನ್ಯವಾದಗಳು.


ದಿ||31-10-2010      ಕ್ರೀಡಾಕೂಟ.  ಆಯೋಜನೆ- ಸೌಹಾರ್ಧ ಕೂಟ


ಸಂತಾಪ-ದಿ||ಶ್ರೀ ನಾಗರಾಜರಾವ್ ಪದಕಿ (83ವರ್ಷ) ಮತ್ತು ದಿ||ಶ್ರೀ ರಂಗಪ್ಪ (106ವರ್ಷ)ಹಿರಿಯರಿಗೆ
ಗೌರವಪೂರ್ಣ ಶ್ರದ್ಧಾಂಜಲಿಗಳು.

 
 





ಚಿ||ನಾಗೇಂದ್ರ                      ಚಿ||ಅಮಿತ್





 
ಚಿ ||ಅನಿಲ್ ಕಶ್ಯಪ್ ಚೀನಾದೇಶದಲ್ಲಿಅಬಾಕಸ್ ವಿನ್ನರ್) ರವರಿಗೆ ಪ್ರೋತ್ಸಾಹ ಧನ  ಹಾಗೂ ಕೂಟದಪರವಾಗಿ ಅಭಿನಂದನೆಗಳು.

 ಚಿ ||ಅನಿಲ್ ಕಶ್ಯಪ್ ಚೀನಾದೇಶದಲ್ಲಿ.............

















||08-01-2011    ಆದಿ-ಮದ್ಯ-ಅಂತ್ಯ ರಂಗನಾಥ ದರ್ಶನ. ಕೂಟದ ಸಹಯೋಗದಲ್ಲಿ

ದಿ||16-07-2011   ಶಿವಮೊಗ್ಗ ಜಿಲ್ಲಾ ಪ್ರವಾಸ - ಮಹಿಷಿ ಮಠಕ್ಕೆ ಕೂಟದಿಂದ 2500ರೂ ದೇಣಿಗೆ.

------------------------------------------------------------------------------- 


2011-2012 ಐದನೇ  ವಾರ್ಷಿಕ ಸಭೆ

ದಿ||14-08-2011    ಸ್ಥಳ-ಶ್ರೀ ಪಿ .ಕೆ.ಗೋಪಾಲ್  ರವರ ಸ್ವಗೃಹ  ಬೆಂಗಳೂರು 

ಮುಖ್ಯ ಘಟನೆಗಳು

ದಿ||14-08-2011 ಶ್ರೀನಾರಾಯಣ ರವರಿಂದ ಕೂಟಕ್ಕೆ  ದಾನ ಕೂಟದಪರವಾಗಿ ಧನ್ಯವಾದಗಳು.
                      
ಉತ್ತಮ ಅಂಕ ಗಳಿಕೆಗಾಗಿ ಚಿ||ಚರಣ್    ಚಿ ||ವಿನಯ್  (ಬಿಇ) ಪ್ರೋತ್ಸಾಹ ಧನ ಹಾಗೂ ಕೂಟದಪರವಾಗಿ ಅಭಿನಂದನೆಗಳು. 






ಚಿ ||ವಿನಯ್                       ಚಿ||ಚರಣ್







ದಿ||20-11-2011   ಶ್ರೀ ಪಿ.ವಿ.ಕೃಷ್ಣಮೂರ್ತಿ ಯವರಿಗೆ ಸನ್ಮಾನ


 
ದಿ||17-06-2012   ಸೀಬಿ-ಹೆಬ್ಬೂರು-ಕುಣಿಗಲ್-ಮಾಗಡಿ ಪ್ರವಾಸ  



ದಿ||24-06-2012 ಶ್ರೀಮತಿ ನಾಗರತ್ನಮ್ಮ ಪದಕಿ ಯವರಿಗೆ ಸನ್ಮಾನ
 


  ----------------------------------------------------------------------------------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ