ಮೈಸೂರು ಜಿಲ್ಲೆ, ಹೆಚ್. ಡಿ. ಕೋಟೆ ನಿವಾಸಿಗಳಾಗಿದ್ದ ದಿ||ಶ್ರೀ ಎಂ.ಕೆ.ನಾಗಪ್ಪ ಮತ್ತು ದಿ||ಶ್ರೀಮತಿ ಆರ್.ರಾಧಮ್ಮ ದಂಪತಿಗಳ ಸ್ಮರಣಾರ್ಥ ಅವರ ಮಕ್ಕಳು, ಮೊಮ್ಮಕ್ಕಳ ಕುಟುಂಬಗಳು ಸೇರಿ ರಚಿಸಿಕೊಂಡ ಕೂಟವೇ ಈ ಸೌಹಾರ್ದ ಕೂಟ.ಅದರ ಸಂತಸದ ಕ್ಷಣಗಳೇ ಸೌಹಾರ್ದ ಸಂಭ್ರಮ.ಹೀಗೆ............................................ನಮ್ಮ ಹಿರಿಯರು ಬೆಳೆಸಿಕೊಂಡು ಬಂದ ಸತ್ ಸಂಪ್ರದಾಯಗಳನ್ನು ಮುಂದುವರಿಸುವ ಸಂಕಲ್ಪದೊಂದಿಗೆ ಹಾಗೂ ಆ ಮೂಲಕ ಕುಟುಂಬಗಳ ನಡುವೆ ಬಾಂಧವ್ಯಗಳನ್ನು ಬೆಸೆಯುವ ಆಶಯದೊಂದಿಗೆ ಹುಟ್ಟಿದ್ದೇ ಸೌಹಾರ್ದಕೂಟ. ಸೌಹಾರ್ದ ಸಂಭ್ರಮದ ಸಂತಸ ಕ್ಷಣಗಳ ಒಂದು ನೋಟಸೌಹಾರ್ದಕೂಟ ಆರಂಭ -
|
ಭಾನುವಾರ, ಜುಲೈ 6, 2014
ಸೌಹಾರ್ದಸಂಭ್ರಮದ ಸಂತಸದ ಕ್ಷಣಗಳು......2006-07,07-08
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ