ಶುಕ್ರವಾರ, ಅಕ್ಟೋಬರ್ 17, 2014

2013-2014 ರ ಪ್ರವಾಸ ಹಾಗೂ ಫೋಟೋ ಝಲಕ್ ಗಳು

2013-2014 ರ ಪ್ರವಾಸ ಹಾಗೂ ಫೋಟೋ ಝಲಕ್ ಗಳು
ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರು







2012-13,13-14


2012-2013 ಆರನೇ  ವಾರ್ಷಿಕ ಸಭೆ
ದಿ||12-08-2012    ಸ್ಥಳ- ಶ್ರೀಮತಿ ರಮಾಮಣಿ ಎನ್.(ಶಾಂತ) ರವರ ಸ್ವಗೃಹ  ಮೈಸೂರು 
ಮುಖ್ಯ ಘಟನೆಗಳು

 ದಿ||12-08-2012    ಶ್ರೀ ಬಿ.ಕೆ.ವೆಂಕಟೇಶ ರವರಿಂದ ಕೂಟಕ್ಕೆ  ದಾನ ಕೂಟದಪರವಾಗಿ ಧನ್ಯವಾದಗಳು..


ದಿ||12-08-2012  ಕ್ರೀಡಾಕೂಟ.  ಆಯೋಜನೆ- ಸೌಹಾರ್ಧ ಕೂಟ


 ಶ್ರೀಮತಿ ವಿಮಲಮ್ಮ ನವರಿಗೆ ಸನ್ಮಾನ   ಹಾಗೂ ಕೂಟದಿಂದ ಅಭಿನಂದನೆ.

 

                                     ಚಿ||ಭರತ್ 
 ಉತ್ತಮ ಅಂಕ ಗಳಿಕೆಗಾಗಿ ಪ್ರೋತ್ಸಾಹ ಧನ  ಹಾಗೂ ಕೂಟದಿಂದ ಅಭಿನಂದನೆ.




ಚಿ||ಅನಿಲ್ ಕಶ್ಯಪ್  ಕೀಬೋರ್ಡ ದ್ವಿತೀಯ ಬಹುಮಾನ- ಚೆಸ್ ನಲ್ಲಿ ಚಿನ್ನದ ಪದಕ  ಕೂಟದಿಂದ ಅಭಿನಂದನೆ
 












                                  

ಬಡ ವಿದ್ಯಾರ್ಥಿಗಳಿಗೆ ನೆರವು ದಿ||18-02-2013   ಚಿ||ಶ್ರೀನಿವಾಸ್ ಬಿಕಾಂ ಆರ್ಥಿಕ ಸಹಾಯಧನ

 -------------------------------------------------------------------------------

2013-2014 ಏಳನೇ  ವಾರ್ಷಿಕ ಸಭೆ      

ದಿ||ಶ್ರೀ ನಾಗಪ್ಪ ಎಂ.ಕೆ.ಶತಮಾನೋತ್ಸವ  ವರ್ಷ     

ದಿ||22-09-2013    ಸ್ಥಳ- ಶ್ರೀಮತಿ ವೀಣಾ ರವರ ಸ್ವಗೃಹ  ಬೆಂಗಳೂರು

ಮುಖ್ಯ ಘಟನೆಗಳು
ದಿ||22-09-2013    ಶ್ರೀಮತಿ ಸೌಮ್ಯರವರಿಂದ ಕೂಟಕ್ಕೆ ದಾನ  ಕೂಟದಪರವಾಗಿ ಧನ್ಯವಾದಗಳು.



ಶ್ರೀಮತಿ ಶಾಂತಮ್ಮ ನವರಿಗೆ ಸನ್ಮಾನ                               ಚಿ||ಶ್ರೇಯಸ್ ಜನ್ಮ ದಿನ ಆಚರಣೆ 













  ಹಾಗೂ ಕೂಟದಿಂದ ಇವರೀರ್ವರಿಗೂ ಅಭಿನಂದನೆಗಳು.


ಸುರಕ್ಷಾ ಚಾರಿಟಬಲ್ ಟ್ರಸ್ಟ್ ಗೆ ಕೂಟದಿಂದ 10,000ರೂ ದೇಣಿಗೆ


ದಿ||ಶ್ರೀ ನಾಗಪ್ಪ ಎಂ.ಕೆ ರವರ ವಾಸಸ್ಥಳದಲ್ಲಿರುವ ಶಾಲೆಗೆ ಕುಡಿಯುವ ನೀರು ಸೌಲಭ್ಯ ಒದಗಿಸುವ ಯೋಜನೆಗೆ ಚಾಲನೆ.


ಬಡ ವಿದ್ಯಾರ್ಥಿಗಳಿಗೆ ನೆರವು ಧನ ಹೆಚ್ಚು ಮಾಡಲು ಸಲಹೆ
 
ದಿ||22-09-2013  ಕ್ರೀಡಾಕೂಟ. ರಸಪ್ರಶ್ನೆ ಇತ್ಯಾದಿ ಸ್ಪರ್ಧೆಗಳು.   
ನಡೆಸಿಕೊಟ್ಟವರು- ಶ್ರೀಮತಿ ಬಿ.ವಿ ಸದಸ್ಯರು.    ಆಯೋಜನೆ-ಸೌಹಾರ್ಧ ಕೂಟ






ಅಕ್ಟೋಬರ್ 2013  ಉಡುಪಿ-ಪಾಜಕ-ಮಲ್ಪೆ-ಮುಂತಾದ ಯಾತ್ರಾಸ್ಥಳಗಳಿಗೆ ಭೇಟಿ. 
-------------------------------------------------------------------------------------