ಶ್ರೀನಿಧಿ.ಮಂಗಳೂರು ಇವರ ಕವನದ ಮೂಲಕ
ಎಲ್ಲರಿಗೂ, ಹಣತೆಗಳ ಹಬ್ಬ
ದೀಪಾವಳಿಯ ಶುಭಾಷಯಗಳು ಹಬ್ಬಗಳ ರಾಜ ದೀಪಾವಳಿಸಮಸ್ತರಿಗೂ ಸುಖ,
ಶಾಂತಿ, ನೆಮ್ಮದಿ ತರಲಿ .
ಶ್ರಾವಣನ ಹಿಂದೆಯೇ ಕಾರ್ತೀಕ ಬರುತಿಹನು, ಮಾಸಗಳ ಮನೆಯೊಳಗೆ ಬೆಳಕ ಬುಟ್ಟಿಯ ಹೊತ್ತು , ನೋಡಿರಲ್ಲಿ||1||
ಕತ್ತಲನು ಓಡಿಸುವ,
ದೀವಿಗೆಯೂ ಜೊತೆಯಿಹುದು
ಜ್ನಾನ ದೀಪವನೆಲ್ಲ ಹಚ್ಚ ಬನ್ನಿ||2||
ದಾರಿ ಬಿಡಿ ಆತನಿಗೆ,
ಮನದ ಕದವನು ತೆರೆದು ಹರುಷದಾ ಮೊಗದಲ್ಲಿ ಒಳಗೆ ಕರೆತನ್ನಿ||3||
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ