ಭಾನುವಾರ, ಆಗಸ್ಟ್ 23, 2015

ಕಥೆ ಅಲ್ಲ... ಕಟುಸತ್ಯ...

ಆತಂಕವಾಗಿದ್ದು ನಿಜ, 
  ನಮ್ಮ ಕೂಟದ ಸದಸ್ಯರೊಬ್ಬರ ಪತ್ನಿಯವರಿಗೆ ಹೀಗೆ ಇದ್ದಕ್ಕಿದ್ದಂತೆ ಅನಾರೋಗ್ಯ ಕಾಡಿದಾಗ ಎಲ್ಲರೂ ಮೌನವಾಗಿ ದೈವಕ್ಕೆ ಮೊರೆಯಿಟ್ಟದ್ದು ಸುಳ್ಳಲ್ಲ. ಆದರೆ ದೇವರು ಈ ರೂಪದಲ್ಲಿ ಇಷ್ಟು ಬೇಗ ಕರುಣೆ ತೋರಿದ ಎಂದರೆ ಇದು ಕಥೆ ಅಲ್ಲ... ಕಟುಸತ್ಯ.. ಆ ದೈವ ರೂಪವೇ ಭಾರತೀಯ ಯೋಗ ಪದ್ಧತಿ...... ಕೂಟದ ಅಧ್ಯಕ್ಷರಾದ ಶ್ರೀ ನಾ.ನಾರಾಯಣರವರು ಸಮಾರಂಭದಲ್ಲಿ ಭಾಗವಹಿಸಿ ಯೋಗಾಸನಗಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಆ ಅದ್ಭುತ ದೃಶ್ಯಗಳು ನಿಮ್ಮ ಮುಂದೆ...











ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ