ಸೌಹಾರ್ದ ಸಂಭ್ರಮದ ಮೂಲಕ ಕೂಟದ ಸದಸ್ಯರ ನಡುವೆ ಒಂದು
ನಿರಂತರ ಸಂವಾದ-ಸಂಪರ್ಕ ಏರ್ಪಡಿಸುವ ಉದ್ದೇಶದೊಂದಿಗೆ ವಿವಿಧ ವಿಷಯಗಳನ್ನು ಸದಸ್ಯರಿಗೆ
ನೀಡಿ ಲೇಖನಗಳನ್ನು ಬರೆಸಿ ಪ್ರಕಟಿಸುವ ಆಲೋಚನೆಯ ಘನ ಉದ್ದೇಶವು ಕೂಟದ ಹಿರಿಯ ಸದಸ್ಯರಾದ
ಶ್ರೀ ಗೋವಿಂದರಾವ್ ರವರ "ಆದ್ಯಾತ್ಮದಲ್ಲಿ ಏನಿದೆ?" ಎಂಬ ಲೇಖನದೊಂದಿಗೆ
ಆರಂಭಿಸಲು ಹರ್ಷವೆನಿಸುತ್ತದೆ. ಸ್ವಲ್ಪವೂ ತಡಮಾಡದೆ ಲೇಖನವನ್ನು ಕಳುಹಿಸಿದ್ದಕ್ಕಾಗಿ ಶ್ರೀಯುತರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ, ಇತರರೂ ಹೀಗೆ ಸ್ಪಂದಿಸಬೇಕೆಂದು ಕೋರುತ್ತೇವೆ.
ಆರಂಭಿಸಲು ಹರ್ಷವೆನಿಸುತ್ತದೆ. ಸ್ವಲ್ಪವೂ ತಡಮಾಡದೆ ಲೇಖನವನ್ನು ಕಳುಹಿಸಿದ್ದಕ್ಕಾಗಿ ಶ್ರೀಯುತರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ, ಇತರರೂ ಹೀಗೆ ಸ್ಪಂದಿಸಬೇಕೆಂದು ಕೋರುತ್ತೇವೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ