ಸೋಮವಾರ, ನವೆಂಬರ್ 9, 2015

ದೀಪಾವಳಿ ಶುಭಾಷಯಗಳು


 













 ಶ್ರೀನಿಧಿ.ಮಂಗಳೂರು ಇವರ ಕವನದ ಮೂಲಕ 

ಎಲ್ಲರಿಗೂ, ಹಣತೆಗಳ ಹಬ್ಬ ದೀಪಾವಳಿಯ ಶುಭಾಷಯಗಳು ಹಬ್ಬಗಳ ರಾಜ ದೀಪಾವಳಿಸಮಸ್ತರಿಗೂ ಸುಖ, ಶಾಂತಿ, ನೆಮ್ಮದಿ ತರಲಿ .

ಶ್ರಾವಣನ ಹಿಂದೆಯೇ ಕಾರ್ತೀಕ ಬರುತಿಹನು,                          ಮಾಸಗಳ ಮನೆಯೊಳಗೆ                                    ಬೆಳಕ ಬುಟ್ಟಿಯ ಹೊತ್ತು , ನೋಡಿರಲ್ಲಿ||1||           

ಕತ್ತಲನು ಓಡಿಸುವ, 
ದೀವಿಗೆಯೂ ಜೊತೆಯಿಹುದು  
 
ಜ್ನಾನ ದೀಪವನೆಲ್ಲ ಹಚ್ಚ ಬನ್ನಿ||2||  
ದಾರಿ ಬಿಡಿ ಆತನಿಗೆ, 
ಮನದ ಕದವನು ತೆರೆದು  ಹರುಷದಾ ಮೊಗದಲ್ಲಿ ಒಳಗೆ ಕರೆತನ್ನಿ||3||