ಭಾನುವಾರ, ಜುಲೈ 6, 2014

ಸೌಹಾರ್ದಸಂಭ್ರಮದ ಸಂತಸದ ಕ್ಷಣಗಳು......2006-07,07-08

souhaardasambhrama.blogspot.com 

ಸೌಹಾರ್ದಸಂಭ್ರಮದ ಸಂತಸದ ಕ್ಷಣಗಳು......


  ಮೈಸೂರು ಜಿಲ್ಲೆ,  ಹೆಚ್. ಡಿ. ಕೋಟೆ ನಿವಾಸಿಗಳಾಗಿದ್ದ ದಿ||ಶ್ರೀ ಎಂ.ಕೆ.ನಾಗಪ್ಪ ಮತ್ತು ದಿ||ಶ್ರೀಮತಿ ಆರ್.ರಾಧಮ್ಮ ದಂಪತಿಗಳ ಸ್ಮರಣಾರ್ಥ  ಅವರ  ಮಕ್ಕಳು, ಮೊಮ್ಮಕ್ಕಳ ಕುಟುಂಬಗಳು ಸೇರಿ ರಚಿಸಿಕೊಂಡ  ಕೂಟವೇ ಈ ಸೌಹಾರ್ದ ಕೂಟ.ಅದರ ಸಂತಸದ ಕ್ಷಣಗಳೇ ಸೌಹಾರ್ದ ಸಂಭ್ರಮ.

 ಹೀಗೆ............................................ನಮ್ಮ    ಹಿರಿಯರು ಬೆಳೆಸಿಕೊಂಡು ಬಂದ ಸತ್ ಸಂಪ್ರದಾಯಗಳನ್ನು ಮುಂದುವರಿಸುವ ಸಂಕಲ್ಪದೊಂದಿಗೆ ಹಾಗೂ ಆ ಮೂಲಕ ಕುಟುಂಬಗಳ ನಡುವೆ ಬಾಂಧವ್ಯಗಳನ್ನು ಬೆಸೆಯುವ ಆಶಯದೊಂದಿಗೆ ಹುಟ್ಟಿದ್ದೇ ಸೌಹಾರ್ದಕೂಟ.  ಸೌಹಾರ್ದ  ಸಂಭ್ರಮ      ಸಂತಸ ಕ್ಷಣಗಳ  ಒಂದು ನೋಟ

ಸೌಹಾರ್ದಕೂಟ  ಆರಂಭ - 

2006-2007 
ಪ್ರಥಮ ಸಭೆ –ದಿ||27-08-2006 ಭಾನುವಾರ   ಸ್ಥಳ-ಶ್ರೀಮತಿ ಜಯಲಕ್ಷ್ಮಿ ಬಿ. ಕೆ. ರವರ ಸ್ವಗೃಹ ಬೆಂಗಳೂರು
ಮುಖ್ಯ ಘಟನೆಗಳು
 
 

ಚಿ|| ಸಂತೋಷ್ (ಮದುವೆ)ರವರಿಗೆ 

 ಕೂಟದಪರವಾಗಿ ಅಭಿನಂದನೆಗಳು. 


ಚಿ|| ಶೇಷಸಿಂಹ ಆದ್ಯ (ಉಪನಯನ) ರವರಿಗೆ 
ಕೂಟದಪರವಾಗಿ ಅಭಿನಂದನೆಗಳು.

 








ದಿ||14-08-2006 ಶ್ರೀ ರಮೇಶ ಬಿ.ಕೆ ,ದಿ||1-02-2007 ಶ್ರೀ ಸಂತೋಷ್ ,  
ದಿ||21-06-2007 ಶ್ರೀ ಪಿ.ವಿ.ಕೃಷ್ಣಮೂರ್ತಿ ರವರುಗಳು ಕೂಟಕ್ಕೆ ದೇಣಿಗೆ  ನೀಡಿದ್ದಕ್ಕಾಗಿ  ಕೂಟದಪರವಾಗಿ ಧನ್ಯವಾದಗಳು.  

03-06-2007 ಕೈವಾರ-ಮುಳಬಾಗಲು-ಕುರುಡುಮಲೆ-ನರಸಿಂಹತೀರ್ಥ-ಬಂಗಾರು ತಿರುಪತಿ-ಕೋಟಿಲಿಂಗೇಶ್ವರ ಕ್ಷೇತ್ರಗಳಿಗೆ ಕೂಟದಿಂದ ಪ್ರವಾಸ.

         









              







































---------------------------------------------------------------

2007-2008 ಪ್ರಥಮ ವಾರ್ಷಿಕ ಸಭೆ  
ದಿ||15-08-2007  ಸ್ಥಳ-ಶ್ರೀ ಪಿ. ಕೆ.ಗೋಪಾಲ್  ರವರ ಸ್ವಗೃಹ  ಬೆಂಗಳೂರು
ಮುಖ್ಯ ಘಟನೆಗಳು
ಶ್ರೀಮತಿ ಜಯಲಕ್ಷ್ಮಿ ಬಿ.ಕೆ  ಕೂಟಕ್ಕೆ ದಾನ. (ಕೂಟದಪರವಾಗಿಧನ್ಯವಾದಗಳು)
ಶ್ರೀ ರಮೇಶ ಬಿ.ಕೆ 8 ಮಕ್ಕಳಿಗೆ ಬಹುಮಾನ ಪ್ರಾಯೋಜನೆ. (ಕೂಟದಪರವಾಗಿ ಧನ್ಯವಾದಗಳು)
                                                          
 

ಉತ್ತಮಅಂಕಗಳಿಕೆಗಾಗಿ  ಕು||ಚಿತ್ರ- ಚಿ||ವಿನಯ್ - ವಿಕ್ರಮ ರವರುಗಳಿಗೆ ಪ್ರೋತ್ಸಾಹ ಧನ ಹಾಗೂ ಕೂಟದಪರವಾಗಿ ಅಭಿನಂದನೆಗಳು.



29-12-2007   ಚಿ||ಅನಿಲ್ ಕಶ್ಯಪ್ (ಅಬಾಕಸ್ ವಿನ್ನರ್ ಚೆನ್ನೈ) ಪ್ರೋತ್ಸಾಹ ಧನ ಹಾಗೂ ಕೂಟದಪರವಾಗಿ ಅಭಿನಂದನೆಗಳು.





26-01-2008 ಚಿ||ಚರಣ್ (ಅಬಾಕಸ್ ವಿನ್ನರ್)
ಪ್ರೋತ್ಸಾಹ ಧನ ಹಾಗೂ ಕೂಟದಪರವಾಗಿ ಅಭಿನಂದನೆಗಳು.








2007-2008 ರ ಕ್ರೀಡಾಕೂಟ  ಸ್ಥಳ- ಶ್ರೀಮತಿ ನಾಗರತ್ನಮ್ಮ ಪದಕಿ. ಕೂಟದಪರವಾಗಿ ಧನ್ಯವಾದಗಳು. ಆಯೋಜನೆ –ಕೂಟದಿಂದ
-------------------------------------------------------------------------